HEALTH TIPS

ಕೃಷಿಕರಿಗೆ ಶುಭ ಸುದ್ದಿ-ಕೃಷಿ ಸಾಲ ಮರುಪಾವತಿಗೆ ಹೆಚ್ಚುವರಿ ಕಾಲಾವಧಿ: 27.29 ಲಕ್ಷ ರೂ. ಮಂಜೂರು

 
          ಕಾಸರಗೋಡು:  ಕೃಷಿ ಸಾಲ ಮರುಪಾವತಿಗೆ ಹೆಚ್ಚುವರಿ ಕಾಲಾವದಿ ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ 27.29 ಲಕ್ಷ ರೂ. ಮಂಜೂರು ಮಾಡಲಾಗಿದೆ.
       ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ ಕೃಷಿ ಸಾಲ ಪಡೆದಿದ್ದ 99 ಮಂದಿ ಫಲಾನುಭವಿಗಳಿಗೆ ಈ ಮೊಬಲಗು ಸಾಲ ಮರುಪಾವತಿಗೆ ಕಾಲಾವಧಿ ಒದಗಿಸುವ ನಿಟ್ಟಿನಲ್ಲಿ ಮಂಜೂರಾಗಿದೆ. ಈ ಸೌಲಭ್ಯ ಲಭಿಸಿದವರ ತಮ್ಮ ಹೆಸರು, ವಿಳಾಸ, ನೋಟೀಸ್ ಸಂಬಂಧ ಸಹಕಾರಿ ಬ್ಯಾಂಕ್ ಗಳ ಮಂಡಳಿ ತಮ್ಮ ನೋಟೀಸು ಬೋರ್ಡ್ ನಲ್ಲಿ ಪ್ರಕಟಿಸಿದ್ದಾರೆ ಎಂದು ಸಹಕಾರಿ ಸಂಘ ಜಂಟಿ ರೆಜಿಸ್ತ್ರಾರ್ (ಜನರಲ್) ತಿಳಿಸಿರುವರು.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries