HEALTH TIPS

ಗಮನ ಸೆಳೆದ ಅವಳಿ ಸಹೋದರರ ಸಾಧನೆ

              ಮಧೂರು: ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್‍ನ ನಂದನ್ ಎನ್. ಹಾಗು ನಮನ್ ಎನ್. ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ.
          ಇವರು ಎಡನೀರು ಅಂಚೆ ಕಚೇರಿಯ ಪೆÇೀಸ್ಟ್ ಮಾಸ್ತರ್ ಎ.ನಾರಾಯಣ ಅವರ ಅವಳಿ ಮಕ್ಕಳಾಗಿದ್ದಾರೆ. ಎ.ನಾರಾಯಣ ಅವರು ಭಾರತೀಯ ಪೆÇೀಸ್ಟಲ್ ಎಂಪ್ಲಾಯಿಸ್ ಫೆಡರೇಶನ್ (ಬಿ.ಪಿ.ಇ.ಎಫ್) ಜಿ.ಡಿ.ಎಸ್. ಯೂನಿಯನ್‍ನ ಕೋಶಾಧಿಕಾರಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries