ಮಧೂರು: ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ನ ನಂದನ್ ಎನ್. ಹಾಗು ನಮನ್ ಎನ್. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ.
ಇವರು ಎಡನೀರು ಅಂಚೆ ಕಚೇರಿಯ ಪೆÇೀಸ್ಟ್ ಮಾಸ್ತರ್ ಎ.ನಾರಾಯಣ ಅವರ ಅವಳಿ ಮಕ್ಕಳಾಗಿದ್ದಾರೆ. ಎ.ನಾರಾಯಣ ಅವರು ಭಾರತೀಯ ಪೆÇೀಸ್ಟಲ್ ಎಂಪ್ಲಾಯಿಸ್ ಫೆಡರೇಶನ್ (ಬಿ.ಪಿ.ಇ.ಎಫ್) ಜಿ.ಡಿ.ಎಸ್. ಯೂನಿಯನ್ನ ಕೋಶಾಧಿಕಾರಿಯಾಗಿದ್ದಾರೆ.
ಇವರು ಎಡನೀರು ಅಂಚೆ ಕಚೇರಿಯ ಪೆÇೀಸ್ಟ್ ಮಾಸ್ತರ್ ಎ.ನಾರಾಯಣ ಅವರ ಅವಳಿ ಮಕ್ಕಳಾಗಿದ್ದಾರೆ. ಎ.ನಾರಾಯಣ ಅವರು ಭಾರತೀಯ ಪೆÇೀಸ್ಟಲ್ ಎಂಪ್ಲಾಯಿಸ್ ಫೆಡರೇಶನ್ (ಬಿ.ಪಿ.ಇ.ಎಫ್) ಜಿ.ಡಿ.ಎಸ್. ಯೂನಿಯನ್ನ ಕೋಶಾಧಿಕಾರಿಯಾಗಿದ್ದಾರೆ.





