HEALTH TIPS

ಕೇರಳದ ಹದಿನಾಲ್ಕನೆಯ ವಿಧಾನಸಭೆಯ ಕೊನೆಯ ಪೂರ್ಣ ಅಧಿವೇಶನ ಜ.8 ರಿಂದ

          ತಿರುವನಂತಪುರ: ಕೇರಳದ 14 ನೇ ವಿಧಾನಸಭೆಯ ಕೊನೆಯ ಅಧಿವೇಶನ  ಜನವರಿ 8 ರಿಂದ ಪ್ರಾರಂಭವಾಗಲಿದೆ. ವಿಧಾನಸಭೆಯು ರಾಜ್ಯಪಾಲರ ಭಾಷಣದೊಂದಿಗೆ ಆರಂಭಗೊಳ್ಳುತ್ತದೆ. ರಾಜ್ಯ ಬಜೆಟ್ ನ್ನು ಜ.15 ರಂದು ಬೆಳಿಗ್ಗೆ 9 ಗಂಟೆಗೆ ಹಣಕಾಸು ಸಚಿವ ಥಾಮಸ್ ಐಸಾಕ್ ಮಂಡಿಸುವರು. 

         ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಿನ ಸರ್ಕಾರದ ಕೊನೆಯ ಅಧಿವೇಶನವಾಗಿರುವುದರಿಂದ ಈ ಅಧಿವೇಶನ ಪ್ರಮುಖವಾದುದಾಗಿದೆ. ಚಿನ್ನ ಕಳ್ಳ ಸಾಗಣೆ, ಸಿಎಜಿ ವರದಿ ವಿವಾದ, ಸ್ಪೀಕರ್ ವಿರುದ್ಧದ ಆರೋಪ ಇತ್ಯಾದಿಗಳನ್ನು ಪ್ರತಿಪಕ್ಷಗಳು ಸದನದಲ್ಲಿ ಚರ್ಚಿಸಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries