HEALTH TIPS

ರೈತರ ಸಂಘಟನೆಗಳು ಶುಕ್ರವಾರ ಕರೆದಿರುವ ಭಾರತ್ ಬಂದ್ ಕೇರಳದಲ್ಲಿಲ್ಲ: ಕೆ.ಕೆ. ರಾಗೇಶ್

          ತಿರುವನಂತಪುರ: ರೈತ ಸಂಘಟನೆಗಳು ಶುಕ್ರವಾರ(ನಾಳೆ) ಕರೆ ನೀಡಿರುವ ಭಾರತ್ ಬಂದ್ ಕೇರಳದಲ್ಲಿ ಇರುವುದಿಲ್ಲ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇರಳವನ್ನು ಹೊರಗಿಡಲಾಗುತ್ತಿದೆ. ರಾಜ್ಯದಲ್ಲಿ ವಿಶೇಷ ಸಂದರ್ಭದ ಕಾರಣ ಭಾರತ್ ಬಂದ್ ಇಲ್ಲಿ ನಡೆಸಲಾಗುವುದಿಲ್ಲ ಎಂದು ಕೇರಳ ಕರ್ಷಕ ಸಂಘ ರಾಜ್ಯ ಅಧ್ಯಕ್ಷ ಕೆ.ಕೆ. ರಾಗೇಶ್ ಎಂ.ಪಿ ಹೇಳಿರುವರು.


        ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಕರೆ ನೀಡಿವೆ. ಕೇಂದ್ರದ ರೈತ ವಿರೋಧಿ ನೀತಿಗಳ ವಿರುದ್ಧ ನಾಳೆ ಸಂಜೆ ಬೂತ್ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries