HEALTH TIPS

ಕೇರಳದಲ್ಲಿ ಎಲ್‍ಡಿಎಫ್ ನಿಂದ ಮಾತ್ರ ಬಿಜೆಪಿಯನ್ನು ನಿಯಂತ್ರಿಸಲು ಸಾಧ್ಯ; ಸೀತಾರಾಮ್ ಯೆಚೂರಿ

           ಕಾಸರಗೋಡು: ರಾಜ್ಯದ ರಾಜಕೀಯ ಧಾರ್ಮಿಕತೆಯನ್ನು ಕಾಪಿಡಲು ಎಡರಂಗಕ್ಕೆ ಕೇರಳದಲ್ಲಿ ನಿರಂತರ ಆಡಳಿತ ಬೇಕು ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಎಚೂರಿ ಹೇಳಿರುವರು. ನೀಲೇಶ್ವರದ ರಾಜಾಸ್ ಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.


        ಕಳೆದ ಐದು ವರ್ಷಗಳಿಂದ ಕೇರಳದ ಎಡ ಸರ್ಕಾರವು ಪರ್ಯಾಯ ನೀತಿಗಳೊಂದಿಗೆ ಬಿಜೆಪಿಯ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಜಗತ್ತಿಗೆ ತೋರಿಸಿದೆ. ಯಾರು ಗೆದ್ದರೂ ಬಿಜೆಪಿ ಇಲ್ಲಿ ಆಡಳಿತ ನಡೆಸುತ್ತಿದೆ. ಇದು ಕರ್ನಾಟಕ, ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲಿ ಕಂಡುಬಂದಿದೆ. ಕಾಂಗ್ರೆಸ್ ಶಾಸಕರು ಮತ್ತು ಸಂಸದರು ಬಿಜೆಪಿಯೊಂದಿಗೆ ಸಂಬಂಧ ಬೆಳೆಸುತ್ತಿದ್ದಾರೆ. ಕೇರಳದಲ್ಲಿ, ಎಲ್‍ಡಿಎಫ್ ಮಾತ್ರ ಬಿಜೆಪಿಯ ವಿರುದ್ಧ ಹೋರಾಡಬಲ್ಲದು. ತಮಗೋಸ್ಕರ ಒಂದು ಸರ್ಕಾರವಿದೆ ಎಂದು ಇಲ್ಲಿನ ಜನರು ಭಾವಿಸುತ್ತಾರೆ ಎಂದು ಯೆಚೂರಿ ಹೇಳಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries