HEALTH TIPS

ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿಯಾಗಿ ಮರಳಿ ಕೊಡಿಯೇರಿ ಬಾಲಕೃಷ್ಣನ್?: ನಾಳೆ ಅಂತಿಮ ನಿರ್ಧಾರ

                             

            ತಿರುವನಂತಪುರ: ಕೊಡಿಯೇರಿ ಬಾಲಕೃಷ್ಣನ್ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿಯಾಗಿ ಮರಳಲಿದ್ದಾರೆ ಎಂಬ ಸೂಚನೆಗಳಿವೆ. ಕೊಡಿಯೇರಿ ಬಾಲಕೃಷ್ಣನ್ ಅನಾರೋಗ್ಯದ ಕಾರಣ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

            ಸಿಪಿಐ (ಎಂ) ಪಾಲಿಟ್ ಬ್ಯೂರೋ ಈ ಕುರಿತು ನಾಳೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹೊಸ ಸಂಪುಟದ ಖಾತೆಗಳನ್ನು ನಿರ್ಧರಿಸಲು ಸಭೆ ನಾಳೆ ನಡೆಯಲಿದೆ. ಸಭೆಯಲ್ಲಿ ಅಧಿಕೃತ ಪ್ರಕಟಣೆ ಇರಬಹುದು ಎನ್ನಲಾಗಿದೆ.

           ಎಡರಂಗದ ಕನ್ವೀನರ್ ಆಗಿರುವ ಎ,ವಿಜಯರಾಘವನ್ ಪ್ರಸ್ತುತ ಹಂಗಾಮಿ ಕಾರ್ಯದರ್ಶಿಯಾಗಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries