HEALTH TIPS

ಕೇರಳ ಚುನಾವಣಾ ಕರ್ತವ್ಯಕ್ಕೆ ನಿಯೋಜಿ ಭಾರತದ ಕೇಂದ್ರ ಚುನಾವಣಾ ಆಯೋಗ ನಿರೀಕ್ಷಕರಿಗೆ ಕೋವಿಡ್


        ಕೊಚ್ಚಿ: ಕೇರಳದ ವಿಧಾನಸಭಾ ಚುನಾವಣೆಗೆ  ಕೇಂದ್ರ ಚುನಾವಣಾ ಆಯೋಗ (ಸಿಇಸಿ) ನಿರೀಕ್ಷಕರಾಗಿ ಆಗಮಿಸಿದ್ದ ಅಧಿಕಾರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.  ಒಡಿಶಾ ಮೂಲದ   ಬಿ.  ರಾಜಗೋಪಾಲ್ ಆಚಾರ್ಯ ಅವರು  ವೈರಸ್ ಸೋಂಕಿಗೆ ಒಳಗಾಗಿರುವರು.  ಅವರು ಎರ್ನಾಕುಲಂ ಅತಿಥಿ ಗೃಹದಲ್ಲಿ ತಂಗಿದ್ದರು.
      ಆಚಾರ್ಯರ ಚಿಕಿತ್ಸೆಗೆ  ವೈದ್ಯಕೀಯ ವಿಭಾಗ ತುರ್ತು  ಅಗತ್ಯದ ಕ್ರಮಗಳನ್ನು ಕ್ಯೆಗೊಲ್ಳಲು   ಜಿಲ್ಲಾಧಿಕಾರಿ ನಿರ್ದೇಶನ ನೀಡಿರುವರು.  ಅವರು ತಮ್ಮ ಚುನಾವಣಾ ಕೆಲಸವನ್ನು ಪೂರ್ಣಗೊಳಿಸಿ ಊರಿಗೆ ತೆರಳುವ ಸಿದ್ದತೆಯ ಮಧ್ಯೆ ಕೋವಿಡ್ ಪೀಡಿತರಾದರು ಎಂದು ಡಿ.ಸಿ. ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries