HEALTH TIPS

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ: ವಿಷು ವಿಶೇಷ ಸ್ಪರ್ಧೆ - 2021 ಫಲಿತಾಂಶ ಪ್ರಕಟ

               ಮಂಗಳೂರು: ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ‘ಸೌರಮಾನ ಯುಗಾದಿ’ ಅಥವಾ ‘ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ವಿಷು ವಿಶೇಷ ಸ್ಪರ್ಧೆ - 2021’ರ ಫಲಿತಾಂಶ ಪ್ರಕಟಗೊಂಡಿದೆ.

           ಪ್ರಬಂಧ, ಕಥೆ, ಕವಿತೆ ಮತ್ತು ನಗೆ ಬರಹ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಡಾ.ಹರಿಕೃಷ್ಣ ಭರಣ್ಯ, ಪ್ರವೀಣ ಪದ್ಯಾಣ ಮತ್ತಿತರರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಫಲಿತಾಂಶದ ವಿವರ:

1. ಪ್ರಬಂಧ: 

ಪ್ರಥಮ: ಪರಮೇಶ್ವರಿ ಭಟ್, ಚಿಕ್ಕಬೊಮ್ಮಸಂದ್ರ, ಬೆಂಗಳೂರು

ದ್ವಿತೀಯ: ಸಹನಾ ಕಾಂತಬೈಲು, ಸಂಪಾಜೆ


2. ಕಥೆ: 

ಪ್ರಥಮ: ರಜನಿ ಭಟ್, ಕಾವೂರು, ಮಂಗಳೂರು

ದ್ವಿತೀಯ: ಭಾರತೀ ಪ್ರಸಾದ್ ಕೊಡ್ವಕೆರೆ, ಕುಂಬಳೆ


3. ಕವನ:

ಪ್ರಥಮ: ಪಾರ್ವತಿ ಶಾಸ್ತ್ರಿ, ಕರ್ಮಲ, ಪುತ್ತೂರು

ದ್ವಿತೀಯ: ಕೃಷ್ಣಾನಂದ ಭಟ್ ಕೂಜಳ್ಳಿ, ಕುಮಟಾ


4. ನಗೆ ಬರಹ:

ಪ್ರಥಮ: ಅಕ್ಷತಾ ರಾಜ್ ಪೆರ್ಲ, ಕಾಸರಗೋಡು

ದ್ವಿತೀಯ: ರಮ್ಯ ನೆಕ್ಕರೆಕಾಡು, ವಿಟ್ಲ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries