HEALTH TIPS

ಹಿಂದೂಸ್ತಾನ್ ನ್ಯೂಸ್ ಪ್ರಿಂಟ್ ಲಿಮಿಟೆಡ್ ರಾಜ್ಯ ಸರ್ಕಾರದ ತೆಕ್ಕೆಗೆ: ಜುಲೈನಲ್ಲಿ ನಿರ್ದೇಶಕರ ಮಂಡಳಿಯ ಮೊದಲ ಸಭೆ

                   ಕೊಟ್ಟಾಯಂ: ವೆಲ್ಲೂರಿನಲ್ಲಿ ಸಾಲದ ಹೊರೆಯಲ್ಲಿರುವ  ಹಿಂದುಸ್ತಾನ್ ನ್ಯೂಸ್ ಪ್ರಿಂಟ್ ಲಿಮಿಟೆಡ್ ನ್ನು ರಾಜ್ಯ ಸರ್ಕಾರವು ಜೂನ್ 30 ರೊಳಗೆ ಸ್ವಾಧೀನಪಡಿಸಿಕೊಳ್ಳಬಹುದು ಎಂದು ವರದಿಯಾಗಿದೆ. ಕೈಗಾರಿಕಾ ಕಾರ್ಯದರ್ಶಿ ಎಪಿಎಂ ಮೊಹಮ್ಮದ್ ಹನೀಶ್ ನೇತೃತ್ವದ ಏಳು ಸದಸ್ಯರ ಸಮಿತಿ ಶೀಘ್ರದಲ್ಲೇ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ.

                  ಎಚ್.ಎನ್.ಎಲ್. ನಿಯಂತ್ರಣಕ್ಕಾಗಿ ಮರುಸಂಘಟಿತ ನಿರ್ದೇಶಕರ ಮಂಡಳಿ ಜುಲೈ ಆರಂಭದಲ್ಲಿ ಸಭೆ ಸೇರುತ್ತದೆ ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಬುಧವಾರ ವಿಧಾನಸಭೆಯಲ್ಲಿ ತಿಳಿಸಿರುವರು.  ರಾಜ್ಯ ಸರ್ಕಾರವು ಒದಗಿಸಿದ 700 ಎಕರೆ ಪ್ರದೇಶದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಈ ಘಟಕವು ನಷ್ಟವನ್ನು ಉಲ್ಲೇಖಿಸಿ ಎರಡು ವರ್ಷಗಳ ಹಿಂದೆ ಮುಚ್ಚಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries