ಬದಿಯಡ್ಕ: ಪುಂಡೂರು ಆರ್ ಸಿ ಬೋಯ್ಸ್ ಇವರ ನೇತೃತ್ವದಲ್ಲಿ ಗ್ರಾಮದ ಹಿರಿಯ ಕ್ಷಿರೋತ್ಪಾದಕರಾದ ಕೊಚ್ಚಿ ಗೋಪಾಕೃಷ್ಣ `ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಹಲವಾರು ವರ್ಷಗಳಿಂದ ಹೆ`ನುಗಾರಿಕೆಯೊಂದಿಗೆ ಕೃಷಿಯನ್ನು ಮಾಡುತ್ತಿರುವ ಅವರು ಊರಿನ ಸಾಮಾಜಿಕ `Áರ್ಮಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೋವುಗಳನ್ನು ಅವರು ಪ್ರೀತಿಯಿಂದ ಸಾಕುತ್ತಿದ್ದರು. ಪ್ರಸಿದ್ಧ ಚಿತ್ರಕಲಾವಿದ ಪಿ.ಎಸ್.ಪುಣಿಂಚತ್ತಾಯ ಅವರು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸಂಘದ ಸದಸ್ಯರಾದ ಸದಾನಂದ, ಶರತ್, ಶಿವರಾಜ್, ಅ`À್ಯಕ್ಷ ಮಂಜು ಕೊಚ್ಚಿ ನೇತೃತ್ವ ವಹಿಸಿದ್ದರು.





