ಕುಂಬಳೆ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಗುರು ಸ್ಪಶರ್ಂ 2 ಕಾರುಣ್ಯ ಚಟುವಟಿಕೆ ಭಾಗವಾಗಿ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಸಾಮಗ್ರಿಯ ವಿತರಣೆ ಎನ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆಎಸ್ ಆರೋಗ್ಯಧಿಕಾರಿ ದೀಪಾ ರಾಜ್ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು.
ಉಪಾಧ್ಯಕ್ಷೆ ಡಾ: ಜಹಾ ನಾಸ್ ಆನ್ಸರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿಎಫ್ ಗಾಂಭೀರ್, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ, ಸದಸ್ಯರಾದ ಜಯಶ್ರೀ ಕುಲಾಲ್ ರಾಧಾಕೃಷ್ಣ ಮಾಸ್ಟರ್ ಶೇಣಿ, ಮಹೇಶ್ ಭಟ್, ಹರಿಪ್ರಸಾದ ರೈ, ಶರತ್ ಚಂದ್ರ ಶೆಟ್ಟಿ, ಉಪಸ್ಥಿತರಿದ್ದರು ಕಾರ್ಯದರ್ಶಿ ರಾಧಾಕೃಷ್ಣ ಮಾಸ್ಟರ್ ಸ್ವಾಗತಿಸಿ ಕೋಶಧಿಕಾರಿ ನಿರಂಜನ ರೈ ಪೆರಡಾಲ ವಂ