HEALTH TIPS

ರಸ್ತೆ ನಿರ್ಮಾಣ ಯೋಜನೆಗಳ ನಿಧಾನಗತಿ: ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತು

                                                            

                ಪಾಲಕ್ಕಾಡ್: ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ ಪಿಡಬ್ಲ್ಯುಡಿ ಕಾರ್ಯಪಾಲಕ ಇಂಜಿನಿಯರ್ ಅಮಾನತುಗೊಂಡಿದ್ದಾರೆ. ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದ ಪ್ರೇಮ್‍ಜಿಲಾಲ್ ವಿರುದ್ಧ ಕೇರಳ ರಸ್ತೆ ನಿಧಿ ಮಂಡಳಿ ಕ್ರಮ ಕೈಗೊಂಡಿದೆ.

            ಚಿರಕ್ಕಲ್ಪಾಡಿ-ಕಂಜಿರಪುಳ, ಒಟ್ಟಪ್ಪಾಲಂ-ಪೆರಿಂತಲ್ಮಣ್ಣ, ಎಂಇಎಸ್-ಪಯ್ಯನೆಡಂ, ಮನ್ನಾಕ್ರ್ಕಾಡ್-ಚಿನ್ನತ್ತಡಕಂ ಮತ್ತು ಕೊಂಗಾಡ್-ಮನ್ನಾಕ್ರ್ಕಾಡ್ ಟಿಪ್ಪು ಸುಲ್ತಾನ್ ರಸ್ತೆ ಕಾಮಗಾರಿಗಳ ದೂರಿನ ಮೇರೆಗೆ  ಈ ಕ್ರಮ ಕೈಗೊಳ|ಳಲಾಗಿದೆ.  ಯೋಜನೆಗಳು ವಿಳಂಬವಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries