HEALTH TIPS

ಶೇಣಿ ಶಾಲೆಯಿಂದ ಸಾನ್ವಿ ಚಿಕಿತ್ಸಾನಿಧಿಗೆ ಸಹಾಯ ಹಸ್ತಾಂತರ

              ಪೆರ್ಲ: ಅಪೂರ್ವ ತಲೆಸ್ಸೀಮಿಯ ಕಾಯಿಲೆಯಿಂದ ಬಳಲುತ್ತಿರುವ ಕುಂಬ್ದಾಜೆ ಗ್ರಾಮದ ಕಜೆಮಲೆ ನಿವಾಸಿ  ಏಳು ವರ್ಷ ಪ್ರಾಯದ ಸಾನ್ವಿಯ  ಚಿಕಿತ್ಸೆಗಾಗಿ 

ಶೇಣಿ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಸಂಗ್ರಹಿಸಿದ ಒಂದು ಲಕ್ಷದ ನೂರು ರೂಪಾಯಿಗಳನ್ನು (ರೂ 100100/-) ಚಿಕಿತ್ಸಾ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries