HEALTH TIPS

ಎಚ್.ಆರ್.ಡಿ.ಎಸ್ ಕಾರ್ಯದರ್ಶಿ ಅಜಿ ಕೃಷ್ಣನ್ ಬಂಧನ

                   ಪಾಲಕ್ಕಾಡ್: ಎಚ್ ಆರ್ ಡಿ ಎಸ್ ಕಾರ್ಯದರ್ಶಿ ಅಜಿ ಕೃಷ್ಣನ್ ನನ್ನು ಬಂಧಿಸಲಾಗಿದೆ.  ಅರಣ್ಯವಾಸಿಗಳನ್ನು ಒತ್ತುವರಿ ಮಾಡಿ ಅವರ ಜಮೀನು ಕಬಳಿಸಿದ ಆರೋಪದ ಮೇಲೆ ಶೋಲಯಾರ್ ಪೋಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

                  ಶೋಲಾಯಾರ್ ವಟ್ಟಲಕಿ ಎಂಬಲ್ಲಿ ವಾಸಿಸುತ್ತಿದ್ದ ವನವಾಸಿಗಳನ್ನು ಒತ್ತುವರಿ ಮಾಡಿ ಜಮೀನು ಕಬಳಿಸಿರುವುದು ಪ್ರಕರಣ. ಒಂದು ವರ್ಷದ ಹಿಂದೆ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶದಲ್ಲಿದ್ದ ಅಜಿ ಕೃಷ್ಣನ್ ಅವರು ಅಟ್ಟಪಾಡಿಗೆ ಮರಳಿದ ಕೂಡಲೇ ಬಂಧಿಸಲಾಯಿತು.

                 ಸ್ವಪ್ನಾ ಸುರೇಶ್ ಕೆಲಸ ಮಾಡುತ್ತಿದ್ದ ಸಂಸ್ಥೆಯೇ ಎಚ್ ಆರ್ ಡಿ ಎಸ್ ಸಂಸ್ಥೆಯಾಗಿದೆ. ಸ್ವಪ್ನಾಗೆ ಉದ್ಯೋಗ ನೀಡಿದ್ದಕ್ಕಾಗಿ ರಾಜ್ಯ ಸರ್ಕಾರದಿಂದ ಪ್ರತೀಕಾರದ ಕ್ರಮಗಳನ್ನು ಎದುರಿಸಬೇಕಾದೀತು ಎಂದು ಸಂಸ್ಥೆಯ ಮುಖ್ಯಸ್ಥರು ಈ ಹಿಂದೆ ತಿಳಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries