HEALTH TIPS

ಎಡನೀರು ಮಠದಲ್ಲಿ ತೈಲ ಪ್ರಸಾದ ವಿತರಣೆ


         ಬದಿಯಡ್ಕ: ಎಡನೀರು ಶ್ರೀಮಠದಲ್ಲಿ ದೀಪಾವಳಿ ಪ್ರಯುಕ್ತ ಪೈಲಾಂಭಗನ ವಿತರಣೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಪ್ರಸಾದ ನೀಡಿ ಭಕ್ತರನ್ನು ಅನುಗ್ರಹಿಸಿದರು. ನೂರಾರು ಮಂದಿ ಶ್ರೀಮಠದ ಭಕ್ತರು ಬೆಳಗಿನ ಜಾವ ಆಗಮಿಸಿ ಶ್ರೀಗಳ ದಿವ್ಯ ಹಸ್ತದಿಂದ ತೈಲ ಪ್ರಸಾದವನ್ನು ಸ್ವೀಕರಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries