HEALTH TIPS

ಕಾನಮಠದಲ್ಲಿ ಜೀರ್ಣೋದ್ದಾರ ಸಮಿತಿ ವಿಶೇಷ ಮಹಾಸಭೆ 18 ರಂದು


               ಕುಂಬಳೆ: ಕಾನ ಶ್ರೀ ಶಂಕರನಾರಾಯಣ ಮಠದ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಕಾನ ಮಠದ ಜೀರ್ಣೋದ್ದಾರ ಸಮಿತಿಯ ವಿಶೇಷ ಮಹಾಭೆ ಡಿ. 18 ರಂದು ಭಾನುವಾರ ಪೂರ್ವಾಹ್ನ 9:30ಕ್ಕೆ  ಬಲಿವಾಡು ಕೂಟದೊಂದಿಗೆ ಶ್ರೀ ಕಾನಮಠದಲ್ಲಿ ನೆರವೇರಲಿರುವುದು. ಈ ಬಗ್ಗೆ ನ. 27 ರಂದು ಕಾನಮಠದಲ್ಲಿ ನಡೆದ ಜೀರ್ಣೋದ್ಧಾರ ಸಮಿತಿ ಮತ್ತು ಹತ್ತುಸಮಸ್ತರಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಾನ ಮಠಕ್ಕೆ ಸೇರಿದ ಸರ್ವಭಕ್ತರು ಸಕಾಲಕ್ಕೆ ಹಾಜರಿದ್ದು ಸಭೆಯ ಕಾರ್ಯಸೂಚಿಗಳ ಚರ್ಚೆಯಲ್ಲಿ ಭಾಗವಹಿಸಿ ಜೀರ್ಣೋದ್ಧಾರ ಕಾರ್ಯಗಳು ಸಾಂಗವಾಗಿ ನೆರವೇರುವಂತೆ ಸಲಹೆ ಸೂಚನೆಗಳನ್ನು ಕೊಟ್ಟು ಸಭೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಮಠದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕಾಕುಂಜೆ ಬಲರಾಮ ಭಟ್ ವಿನಂತಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries