HEALTH TIPS

ಜಲ ಜೀವನ್ ಮಿಷನ್ ಯೋಜನೆಯಲ್ಲಿ ಖಾಲಿ ಹುದ್ದೆಗೆ ಇಂದು ಸಂದರ್ಶನ



               ಕಾಸರಗೋಡು:ಕೇರಳ ಜಲ ಪ್ರಾಧಿಕಾರದ ಡಬ್ಲ್ಯು ಎಸ್ ಪಿ ಸಬ್ ಡಿವಿಶನ್ ಕಾಸರಗೋಡು ಕಛೇರಿಯ ಅಧೀನದಲ್ಲಿ ಇರುವ ವಿವಿಧ ಪಂಚಾಯತ್‌ಗಳ ಜಲಜೀವನ ಮಿಷನ್ ಯೋಜನೆಯ ಬೆಂಬಲ ಚಟುವಟಿಕೆಗಳಿಗಾಗಿ ದಿನ ವೇತನ ಆಧಾರದಲ್ಲಿ ತಾತ್ಕಾಲಿಕ ಸಿಬ್ಬಂದಿಗಳ ಹುದ್ದೆಗೆ ಸಂದಶ೯ನ ನಡೆಯಲಿದೆ. ಅರ್ಹತೆ ಐಟಿಐ/ ಡಿಪ್ಲೊಮಾ/ ಪದವಿ (ಸಿವಿಲ್/ ಮೆಕ್ಯಾನಿಕಲ್). ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೆಲಸ ಮಾಡಿದ ಅನುಭವ ಮತ್ತು ಕಂಪ್ಯೂಟರ್ ಪರಿಜ್ಞಾನ ಹೊಂದಿರಬೇಕು. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಜನವರಿ 13 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಯೋ ಡೇಟಾ, ಮೂಲ ಪ್ರಮಾಣಪತ್ರಗಳು ಹಾಗೂ ಅದರ ನಕಲು ಪ್ರತಿಗಳೊಂದಿಗೆ ಕೇರಳ ಜಲ ಪ್ರಾಧಿಕಾರ, ವಿದ್ಯಾನಗರದಲ್ಲಿರುವ ಡಬ್ಲ್ಯು ಎಸ್ ಪಿ ಉಪ-ವಿಭಾಗದ ಕಛೇರಿಗೆ ತಲುಪಬೇಕು. ದೂರವಾಣಿ 04994 255544.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries