HEALTH TIPS

ಕೃಷಿ ಸಚಿವ ಇಸ್ರೇಲ್ ಪ್ರವಾಸ ರದ್ದು: ವಿವಾದದ ನಡುವೆ ಪ್ರವಾಸ ಮುಂದೂಡಿಕೆ


                    ತಿರುವನಂತಪುರಂ: ಕೃಷಿ ಅಧ್ಯಯನಕ್ಕಾಗಿ ಕೃಷಿ ಸಚಿವ ಪಿ.ಪ್ರಸಾದ್ ಅವರ ಇಸ್ರೇಲ್ ಗೆ ಹಮ್ಮಿಕೊಂಡಿದ್ದ  ಪ್ರವಾಸವನ್ನು ಮುಂದೂಡಲಾಗಿದೆ. ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿಗಳು ಪ್ರವಾಸಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
                  ಎರಡು ಕೋಟಿ ವೆಚ್ಚದ ಸಚಿವರು ಮತ್ತು ಅವರ ತಂಡದ ಪ್ರವಾಸ ವಿವಾದಕ್ಕೀಡಾಗಿತ್ತು.
               ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಮಾಧ್ಯಮ ಕಾರ್ಯಕರ್ತರ ದೊಡ್ಡ ಗುಂಪು ಇಸ್ರೇಲ್‍ಗೆ ಭೇಟಿ ನೀಡಲು ನಿರ್ಧರಿಸಲಾಗಿತ್ತು. ವಾರದ ಯಾತ್ರೆಯಲ್ಲಿ ರೈತರನ್ನು ಕರೆದುಕೊಂಡು ಹೋಗಲಾಗುವುದು ಎಂದೂ ಹೇಳಲಾಗಿದೆ. ಬೊಕ್ಕಸವೇ ಖಾಲಿಯಾಗಿರುವ ಸಮಯದಲ್ಲಿ ಈ ಪ್ರವಾಸವು ಸಿಪಿಐನಲ್ಲಿಯೇ ಚರ್ಚೆಗೆ ಕಾರಣವಾಯಿತು.
             ರಾಜ್ಯದಲ್ಲಿ ಕೃಷಿ ಇಲಾಖೆ ಹಾಗೂ ಸಪ್ಲೈಕೋ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ. ಭತ್ತಕ್ಕೆ ಸಂಗ್ರಹಿಸಿದ ಹಣವನ್ನೂ ವಿತರಿಸಲು ಸಪ್ಲಿಕೋ ಸಂಸ್ಥೆಗೆ ಸಾಧ್ಯವಾಗಿಲ್ಲ. ಭತ್ತ ದಾಸ್ತಾನಿಗೆ ಸಂಬಂಧಿಸಿದಂತೆ ರೈತರಿಗೆ ಇನ್ನೂ 236.74 ಕೋಟಿ ರೂ.ನೀಡಲಾಗಿಲ್ಲ. ಜೊತೆಗೆ  ಪಾಲಕ್ಕಾಡ್ ಜಿಲ್ಲೆಯೊಂದರಲ್ಲೇ 134.53 ಕೋಟಿ ರೂಪಾಯಿ ಬಾಕಿ ಇದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries