HEALTH TIPS

ಸಂಸ್ಕøತ ಸಂಭಾಷಣಾ ಶಿಬಿರ ಏ.7ರಿಂದ


             ಉಪ್ಪಳ: ಉಪ್ಪಳದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಎ.7ರಂದು ಸಂಜೆ 4 ರಿಂದ ಎ.13ರ ಸಂಜೆ 4ರ ತನಕ  ಸಂಸ್ಕøತ ಭಾರತೀ ಪ್ರಭೋದನಾ ವರ್ಗದ ಆಶ್ರಯದಲ್ಲಿ ಸಂಸ್ಕøತ ಸಂಭಾಷಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅಖಂಡ ಸಂಸ್ಕøತ ವಾತಾವರಣ ನಿರ್ಮಾಣವಾಗಲಿದ್ದು, ಸಂಸ್ಕøತ ಸಂಭಾಷಣೆ, ಭಾಷಾ ಕ್ರೀಡೆ ಹಾಗೂ ವ್ಯಾಕರಣ ಪಾಠ, ಸಂಸ್ಕøತದಲ್ಲಿ ಭಾಷಣ ಮಾಡಲು ಕಲಿಯುವುದು, ಸಂಸ್ಕøತ ಮಾಧ್ಯಮದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ 9487967198ನ್ನು ಸಂಪರ್ಕಿಸಬಹುದು. ಶಿಬಿರಾರ್ಥಿಗಳ ವಯೋಮಿತಿ 14ರಿಂದ 60 ಆಗಿದ್ದು, ಸಂಸ್ಕøತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆ ತಿಳಿಸಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries