HEALTH TIPS

ಕಣ್ವತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರಕ್ಕೆ ಪೇಜಾವರ ಮಠಾಧೀಶರ ಭೇಟಿ

            ಮಂಜೇಶ್ವರ: ಕಣ್ವತೀರ್ಥ ಶ್ರೀ ರಾಮಾಂಜನೇಯ ಕ್ಷೇತ್ರಕ್ಕೆ ಪೇಜಾವರ ಅಧೊಕ್ಷಜ ಶ್ರೀಕೃಷ್ಣ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸೋಮವಾರ ಭೇಟಿ ನೀಡಿದರು. ಕ್ಷೇತ್ರದ ಜೀರ್ಣೋದ್ದಾರ ಕಾರ್ಯಪ್ರಗತಿಯ ಬಗ್ಗೆ ಈ ಸಂದರ್ಭ ಶ್ರೀಗಳು ಅವಲೋಕನ ನಡೆಸಿದರು. ಅರಿಬೈಲು ಗೋಪಾಲ ಶೆಟ್ಟಿ  ಅವರೊಡನೆ ಮುಂದಿನ ಕೆಲಸದ ಬಗ್ಗೆ ಸಮಾಲೋಚನೆ ನಡೆಸಿದರು. ಅರ್ಚಕ ರಮೇಶ್ ಉಪಾಧ್ಯಾಯ ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries