ಭುವನೇಶ್ವರ: ಬಾಲಸೋರ್ ರೈಲು ಅಪಘಾತಕ್ಕೆ ಕೋಮು ಬಣ್ಣ ಬಳಿಯದಂತೆ ಒಡಿಶಾ ಪೊಲೀಸರು ಸಮಾಜದ ಎಲ್ಲಾ ವರ್ಗಗಳಿಗೂ ಭಾನುವಾರ ಮನವಿ ಮಾಡಿದ್ದಾರೆ.
ಭುವನೇಶ್ವರ: ಬಾಲಸೋರ್ ರೈಲು ಅಪಘಾತಕ್ಕೆ ಕೋಮು ಬಣ್ಣ ಬಳಿಯದಂತೆ ಒಡಿಶಾ ಪೊಲೀಸರು ಸಮಾಜದ ಎಲ್ಲಾ ವರ್ಗಗಳಿಗೂ ಭಾನುವಾರ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದರು ಒಡಿಶಾ ಪೊಲೀಸ್, 'ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಾಲಸೋರ್ ರೈಲು ದುರಂತಕ್ಕೆ ಕೋಮು ಬಣ್ಣ ಬಳಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಅಪಘಾತ ನಡೆದಿರುವ ಸ್ಥಳದಲ್ಲಿಯ ವಿನ್ಯಾಸವೊಂದನ್ನು ನಿರ್ದಿಷ್ಟ ಸಮುದಾಯದ ಜೊತೆ ತಳುಕುಹಾಕಿ ಮಾಡಲಾಗಿರುವ ಪೋಸ್ಟ್ಗಳೂ ಈ ಆಕ್ಷೇಪಾರ್ಹ ಪೋಸ್ಟ್ಗಳಲ್ಲಿ ಸೇರಿವೆ. ಇದಕ್ಕೆ ಹಲವರಿಂದ ಖಂಡನೆ ವ್ಯಕ್ತವಾಗಿದೆ.