ಸಮರಸ ಚಿತ್ರಸ್ಪರ್ಧೆ: ಕಾಸರಗೋಡು: ಕಾಸರಗೋಡು: ಕೇರಳ ಸರ್ಕಾರದ ರಾಜ್ಯಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅನಿಲ್ ಐಫೋಕಸ್ ಅವರನ್ನು ಕಾಸರಗೋಡು ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಟ್ರಸ್ಟ್ ಆಡಳಿತ ಮೊಕ್ತೇಸರರಾದ ಕಿರಣ್ ಪ್ರಸಾದ್ ಅವರು ಶಾಲುಹೊದಿಸಿ ಸ್ಮರಣಿಕ ನೀಡಿ ಗೌರವಿಸಿದರು.


