HEALTH TIPS

ಗೋಳಿತ್ತಾರು ಶ್ರೀಸಿದ್ಧಿವಿನಾಯಕ ಭಜನಾ ಮಂದಿರದ 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

             ಪೆರ್ಲ: ಗೋಳಿತ್ತಾರು ಶ್ರೀ ಸಿದ್ಧಿ ವಿನಾಯಕ ಭಜನಾ  ಮಂದಿರದಲ್ಲಿ 2023 ಸೆ. 19ರಂದು ನಡೆಯಲಿರುವ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಶ್ರೀರಾಮ್ ಭಟ್ ಗುಂಡಿತ್ತಾರು, ಅಧ್ಯಕ್ಷ ಕಮಲಾಕ್ಷ ಪೂಜಾರಿ ಕಾನ, ಕಾರ್ಯದರ್ಶಿ ವಿನೀತ್ ಕಾನ, ಖಜಾಂಚಿ ನವೀನ್ ನಾಯಕ್ ಇಡ್ಯಾಳ, ಭಜನಾ ಸಂಘಟಕ ಸಂತೋಷ್ ಗೋಳಿತ್ತಾರು, ಸದಸ್ಯರಾದ ಬಾಬುÀ್ಪೂಜಾರಿ ಕಾನ, ಗಿರಿಯಪ್ಪ ಪೂಜಾರಿ ಗುಂಡಿತ್ತಾರು, ಕೊರಗಪ್ಪ ಪೂಜಾರಿ ಕಾನ, ಸಂಜೀವ ಸುವರ್ಣ ಕಟ್ಟತ್ತಾರು, ರಮೇಶ್ ಸಂಟನಡ್ಕ ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries