ಸಮರಸ ಚಿತ್ರಸುದ್ದಿ: ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಅವರು ಭಾನುವಾರ ಎಡನೀರು ಮಠಕ್ಕೆ ಭೇಟಿಯಿತ್ತು ತೃತೀಯ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದಗಳನ್ನು ಪಡೆದರು.
0
samarasasudhi
ಸೆಪ್ಟೆಂಬರ್ 04, 2023
ಸಮರಸ ಚಿತ್ರಸುದ್ದಿ: ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಅವರು ಭಾನುವಾರ ಎಡನೀರು ಮಠಕ್ಕೆ ಭೇಟಿಯಿತ್ತು ತೃತೀಯ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದಗಳನ್ನು ಪಡೆದರು.