HEALTH TIPS

ಎಡನೀರಲ್ಲಿ ಮಠದಲ್ಲಿ ವಿದ್ವಾನ್ ಶಂಕರನ್ ನಂಬೂದಿರಿಯವರಿಂದ ಶಾಸ್ತ್ರೀಯ ಸಂಗೀತ ಕಚೇರಿ

                 ಬದಿಯಡ್ಕ: ಶ್ರೀ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ತೃತೀಯ ವಾರ್ಷಿಕ ಆರಾಧನೆಯ ಸಂದರ್ಭ ಭಾನುವಾರ ಬೆಳಗ್ಗೆ ವಿದ್ವಾನ್ ಶಂಕರನ್ ನಂಬೂದಿರಿ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.

            ವೆಂಕಟ್ರಮಣ ಪೋತಿ ನಾಗರಕೋಯಿಲ್ ಅವರ ಸೇವಾಕರ್ತರಾಗಿ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು. ವಯಲಿನ್‍ನಲ್ಲಿ ವಿದ್ವಾನ್ ರಂಜಿತ್ ಮಾಂಞೂರ್, ಮೃದಂಗದಲ್ಲಿ ವಿದ್ವಾನ್ ಚೇರ್ತಲ ಜಿ.ಕೃಷ್ಣಕುಮಾರ್, ಘಟಂನಲ್ಲಿ ವಿದ್ವಾನ್ ಉಣ್ಣಿಕೃಷ್ಣನ್ ಮಾಂಞೂರ್ ಜೊತೆಗೂಡಿ ವೇದಿಕೆಯಲ್ಲಿ ಗಾನಮಾಧುರ್ಯ ಉಣಬಡಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries