HEALTH TIPS

ಪೋರ್ಜರಿ ಪ್ರಕರಣ: ದೂರುದಾರರನ್ನು ಕಡೆಗಣಿಸಿದ ಪಕ್ಷ; ವಂಚನೆಯ ಬಗ್ಗೆ ಮುಖಂಡರಿಗೆ ಗೊತ್ತಿದ್ದರೂ ಕ್ರಮ ಇಲ್ಲ: ಕೆ.ಸುರೇಂದ್ರನ್

             ತ್ರಿಶೂರ್: ನಕಲಿ ಚುನಾವಣಾ ದಾಖಲಾತಿ ಪ್ರಕರಣದಲ್ಲಿ ದೂರು ನೀಡಿರುವ ಕಾಂಗ್ರೆಸ್ ಬೆಂಬಲಿಗರನ್ನು ಪಕ್ಷ ನಿರ್ಲಕ್ಷಿಸುತ್ತಿದೆ.

              ಬೆಂಗಳೂರು ಮೂಲದ ತಂಡವೊಂದು ನಕಲಿ ಗುರುತಿನ ಚೀಟಿ ತಯಾರಿಕೆಯ ಹಿಂದೆ ಇದೆ. ಕೇರಳ ಮತ್ತು ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಇದರ ಬಗ್ಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಪುನರುಚ್ಚರಿಸಿದ್ದಾರೆ.

                ಯೂತ್ ಕಾಂಗ್ರೆಸ್ ಚುನಾವಣೆಗೆ ನಕಲಿ ಗುರುತಿನ ಚೀಟಿ ತಯಾರಿಸುವ ವಿಶೇಷ ತಂಡ ಇದರ ಹಿಂದೆ ಕೆಲಸ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇಂತಹ ನಕಲಿ ಗುರುತಿನ ಚೀಟಿಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಘಟನೆಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ರಾಹುಲ್ ಗಾಂಧಿ ಅವರ ಮೇಲೂ ದೂರುಗಳು ಬಂದಿವೆ. ಕಾಂಗ್ರೆಸ್ ಎ ಗುಂಪಿನ ನಾಯಕರಿಗೂ ಪೋರ್ಜರಿ ಬಗ್ಗೆ ಅರಿವಿದ್ದು, ಯಾರೂ ಸ್ಪಂದಿಸುತ್ತಿಲ್ಲ ಎಂದಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries