ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿμÁ್ಠನ ದ ಸಾಂಸ್ಕೃತಿಕ ಭವನದಲ್ಲಿ ತೆಂಕುತಿಟ್ಟು ಯಕ್ಷ ಮಾರ್ಗ ದ ಪ್ರಾಥಮಿಕ ಹಂತದ ಸಂಪೂರ್ಣ ದಾಖಲಾತಿಯನ್ನು ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನೃತ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ನೃತ್ಯ ಪ್ರಾತ್ಯಕ್ಷಿಕೆಯು ಸಂಪನ್ನಗೊಂಡಿರುತ್ತದೆ.
ಆಸಕ್ತರು ಅಧ್ಯಯನಕ್ಕೆ ಈ ದಾಖಲಾತಿಯನ್ನು ವೀಕ್ಷಿಸಬೇಕಾದರೆ ಒಂದು ತಂಡವಾಗಿ ಬಂದಲ್ಲಿ ಪ್ರತಿಷ್ಠಾನದಲ್ಲಿ ಅವಕಾಶ ಕಲ್ಪಿಸಲಾಗುವುದೆಂದು ಪ್ರತಿμÁ್ಠನ ಪ್ರಕಟಣೆ ತಿಳಿಸಿರುತ್ತದೆ.
ಸಭಾ ವಂದನೆ, ಹೆಜ್ಜೆಗಳ ವಿವರ, ತ್ತಿತ್ತಿ ತೈ ಕುರಿತಾದ ದಾಖಲೀಕರಣ. ಅಬಿನಯ, ಪ್ರವೇಶ,ತೆರೆ ಕಲಸು,ನಾಲ್ಕು ವಿದದ ದಿತ್ತ ಗಳು,ಮುಂತಾದವು ಪ್ರಧಾನ ವಾದವುಗಳು. ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಕಲಾವಿದ ಶಂಭಯ್ಯ ಕಂಜರ್ಪಣೆಯವರು ಪ್ರಾತ್ಯಕ್ಷಿಕೆಗಳು ರೂಪರೇμÉಗಳನ್ನು ವಿವರಿಸಿದರು.ಪ್ರತಿμÁ್ಠನದ ನೇತೃತ್ವದ ಯಸ್. ವಿಷನ್ ನ ಶ್ರೀಮುಖ ಮಯ್ಯ ದಾಖಲೀಕರಣ ಮಾಡಿರುವರು.





