HEALTH TIPS

ಸರ್ಕಾರದ ನವಕೇರಳ ಸಮಾವೇಶ: ಶಾಲಾ ಬಸ್ಸುಗಳನ್ನು ಬಳಸಲ ಕಟ್ಟುನಿಟ್ಟಿನ ಸೂಚನೆ ನೀಡಿದ ಸಾರ್ವಜನಿಕ ಶಿಕ್ಷಣ ನಿರ್ದೇಶಕರು

                ತಿರುವನಂತಪುರ: ಸರ್ಕಾರದ ನವಕೇರಳ ಸಮಾವೇಶಕ್ಕೆ ಶಾಲಾ ಬಸ್‍ಗಳನ್ನು ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

                  ಸಂಘಟಕರು ಕೋರಿದರೆ ಬಸ್ ಗಳನ್ನು ಒದಗಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಂಧನ ವೆಚ್ಚ ಮತ್ತು ಚಾಲಕನ ಗೌರವಧನವನ್ನು ಸಂಘಟಕರೇ ಪಾವತಿಸುವರು. 

              ಕಾಸರಗೋಡಿನಲ್ಲಿ ನವ ಕೇರಳ ಸದಸ್ ಇಂದು ಆರಂಭವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಧ್ಯಾಹ್ನ ಮಂಜೇಶ್ವರ ಪೈವಳಿಕೆ ನಗರಕ್ಕೆ ಆಗಮಿಸಿದ್ದಾರೆ. ನವಕೇರಳ ಸಮಾವೇಶ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶಾಲಾ ಬಸ್ ಗಳು ಅಗತ್ಯ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಇತರ ಸಚಿವರಿಗೆ ತೆರಳಲಿರುವ ಬಸ್ ಕಾಸರಗೋಡಿಗೆ ತರಲಾಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries