ಕಾಸರಗೋಡು: ಕರ್ಷಕಶ್ರೀ ಹಾಲು ವಿತರಣಾ ಸಂಸ್ಥೆ ವತಿಯಿಂದ ಗ್ರಾಹಕರ ಸಮಾವೇಶ ಹಾಗೂ ವಿವಿಧ ವಲಯಗಳಲ್ಲಿ ಸಾಧನೆ ತೋರಿದ ಮಹನೀಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಡಿ. 29ರಂದು ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ.
ಸಂಜೆ 4ಕ್ಕೆ ನೆಡಯುವ ಸಮಾರಂಭದಲ್ಲಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸುವರು. ವಿವಿಧ ಕಲಾ, ಸಾಂಸ್ಕøತಿಕ, ರಆಜಕೀಯ ರಂಗದ ಪ್ರಮುಖರು ಪಾಲ್ಗೊಳ್ಳುವರು. ಈ ಸಂದರ್ಭ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ವಿಜೇತರಾದವರಿಗೆ ಅಭಿನಂದನೆಯೂ ನಡೆಯಲಿರುವುದು.

