HEALTH TIPS

ಭಗವದ್ಗೀತೆ ಸ್ಪರ್ಧೆಯಲ್ಲಿ ಆಯುಷ್ ಕೃಷ್ಣ ರಾಜ್ಯಮಟ್ಟದಲ್ಲಿ ತೃತೀಯ

              ಬದಿಯಡ್ಕ: ಚಿನ್ಮಯ ವಿದ್ಯಾಲಯದ ವತಿಯಿಂದ ಕೊಚ್ಚಿ ವಡುತ್ತಲದಲ್ಲಿ ಜರಗಿದ ರಾಜ್ಯಮಟ್ಟದ ಭಗವದ್ಗೀತೆ ಸ್ಪರ್ಧೆಯಲ್ಲಿ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿ ಆಯುಷ್ ಕೃಷ್ಣ ಎಸ್. ತೃತೀಯ ಬಹುಮಾನ ಪಡೆದಿರುತ್ತಾನೆ. ಈತ ನೀರ್ಚಾಲು ಅಕ್ಷಯ ಕೇಂದ್ರದ ಕೃಷ್ಣಕುಮಾರ್ ಸಿದ್ಧನಕೆರೆ ಹಾಗೂ ಸಹನಾ ದಂಪತಿಯ ಪುತ್ರ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries