HEALTH TIPS

ಪ್ರತಿಭಾ ಕೇಂದ್ರಗಳ ಪ್ರತಿಭೋತ್ಸವ ಹಾಗೂ ವಿಜಯೋತ್ಸವ

              ಉಪ್ಪಳ: ಎಸ್ ಎಸ್ ಕೆ ಕಾಸರಗೋಡು ಇದರ ನೇತೃತ್ವದಲ್ಲಿ ಬಿ ಆರ್ ಸಿ ಮಂಜೇಶ್ವರ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರತಿಭೋತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮ ಬಂದ್ಯೋಡು ಪ್ರತಿಭಾ ಕೇಂದ್ರದಲ್ಲಿ ಜರಗಿತು. 

               ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಉದ್ಘಾಟನೆ ನೆರವೇರಿಸಿದರು. ಸ್ಥಳೀಯ ವಾರ್ಡ್ ಪ್ರತಿನಿಧಿ ಕಿಶೋರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿ ಪಿ ಸಿ ವಿಜಯ್ ಕುಮಾರ್ ಪಾವಳ,ಜೋಯ್ ಮಾಸ್ತರ್, ವಾರ್ಡ್ ಪ್ರತಿನಿಧಿ ಬಾಬು ಬಂದ್ಯೋಡು,ಅಶೋಕ್ ಕೊಡ್ಲಮೊಗರು,ನೆಟ್ಟೋನಿ ಬಂದ್ಯೋಡು ಮೊದಲಾದವರು ಉಪಸ್ಥಿತರಿದ್ದರು.


           ಈ ಸಂದರ್ಭದಲ್ಲಿ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಮೇಳಗಳಲ್ಲಿ ವಿಜೇತರಾದ ಪ್ರತಿಭೆಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು ತಿಲಕ ಟೀಚರ್ ಸ್ವಾಗತಿಸಿ ಸುಮ ಟೀಚರ್ ವಂದಿಸಿದರು ದಿವ್ಯಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಗೆ ಹಾಗೂ ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಬಿ ಆರ್ ಸಿ ತರಬೇತುದಾರರಾದ  ಶ್ಯಾಮಲಾ ಟೀಚರ್, ಮೋಹಿನಿ ಟೀಚರ್,ವಿದ್ಯಾ ಟೀಚರ್,ಪ್ರಸನ್ನಾ ಟೀಚರ್,ಪ್ರಕಾಶ್ ಮಾಸ್ತರ್ , ಮೊಯಿದಿನ್ ಮಾಸ್ತರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries