ಬದಿಯಡ್ಕ: ಕುಂಬ್ಡಾಜೆ ಪಂಚಾಯಿತಿಯ ಮರಿಕ್ಕಾನ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ, ನೂತನ ತರಗತಿ ಕೊಠಡಿಗಳ ಉದ್ಘಾಟನೆ ಹಾಗೂ ಸೇವೆಯಿಂದ ಸೇವೆಯಿಂದ ನಿವೃತ್ತರಾಗುತ್ತಿರುವ ಮುಖ್ಯಶಿಕ್ಷಕಿ ಉಷಾ ಕುಮಾರಿ ಹಾಗೂ ಅಧ್ಯಾಪಿಕೆ ಗಾಯತ್ರಿ ಇವರಿಗೆ ಬೀಳ್ಕೊಡುಗೆ ಸಮಾರಂಭವು ಮಾ.9ರಂದು ನಡೆಯಲಿದೆ.
ಕಾರ್ಯಕ್ರಮದಂಗವಾಗಿ ಬೆಳಗ್ಗೆ 9.30 ಕ್ಕೆ ಧ್ವಜಾರೋಹಣವನ್ನು ವಾರ್ಡು ಸದಸ್ಯ ಅಬ್ದುಲ್ ರಝಾಕ್ ಟಿ.ಎಂ. ನಿರ್ವಹಿಸುವರು. ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸುವರು.
ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸುವರು. ದೀಪ ಪ್ರಜ್ವಲನೆ ಕನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ನಿರ್ವಹಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೆÇಸೋಳಿಗೆ, ಕುಂಬ್ಡಾಜೆ ಗ್ರಾಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ, ಮೊಟ್ಟಕುಂಜ, ಪಂಚಾಯಿತಿ ಸದಸ್ಯ ಅಬ್ದುಲ್ ರಝಾಕ್ ಟಿ.ಎಂ., ಮಾಜಿ ಪಂಚಾಯಿತಿ ಅಧ್ಯಕ್ಷ ಆನಂದ ಮವ್ವಾರು, ಕುಂಬಳೆ ಸಹಾಯಕ ಶಿಕ್ಷಣಾ„ಕಾರಿ ಶಶಿಧರ ಎಂ., ಬಿಪಿಸಿ ಕುಂಬಳೆ ಜಯರಾಮ ಜೆ ಉಪಸ್ಥಿತರಿರುವರು. ಅತಿಥಿಗಳಾಗಿ ಮನೋವಿಜ್ಞಾನಿ, ಪುನರ್ನವ ಟ್ರಸ್ಟ್ ನ ನಿರ್ದೇಶಕ ನವೀನ್ ಎಲ್ಲಂಗಳ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಕಿರಣ್ ರಾಜ್, ನಿವೃತ್ತ ಮುಖ್ಯಶಿಕ್ಷಕ ಅನಂತ ಭಟ್ಟ ಕುರುಮುಜ್ಜಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ., ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ ಅಮ್ಮಣ್ಣಾಯ ಪಾವೂರು, ಪ್ರಕಾಶ್ ಬಿ.ಎಂ., ಪ್ರಭಾವತಿ ಕೆದಿಲಾಯ ಪುಂಡೂರು, ನಾರಾಯಣನ್ ನಂಬ್ಯಾರ್, ವಿಜಯನ್, ಜೋನ್ ಕ್ರಾಸ್ತ, ಕುರುಮುಜ್ಜಿಕಟ್ಟೆ, ಅಲಿ ತುಪ್ಪೆಕಲ್ಲು, ಹರೀಶ್ ಗೋಸಾಡ ಭಾಗವಹಿಸುವರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಮಣಿಯಾಣಿ, ಅಬ್ದುಲ್ ಖಾದರ್ ಪಿ., ಶಿವಶಂಕರ ಪಾತೇರಿ, ಸವಿತ, ಕೃಷ್ಣ ಚಕ್ಕುಡೇಲು, ಸತೀಶ್ ಕುಮಾರ್, ಮನಸ್ವಿ ಶರ್ಮ, ಶಾನ್ವಿ ರೀಮಾ ರೊಸಾರಿಯೋ ಉಪಸ್ಥಿತರಿರುವರು. ಶಾಲಾ ಪ್ರಬಂಧಕ ಪಿ. ನರಸಿಂಹ ಭಟ್, ನಿವೃತ್ತ ಮುಖ್ಯಶಿಕ್ಷಕ ಗಂಗಾಧರ ರೈ ಯಂ., ಅಧ್ಯಾಪಕ ಹರಿನಾರಾಯಣ ಶಿರಂತಡ್ಕ, ಅರ್ಪಿತ ಸಿ., ಪ್ರಣವ ಪಿ., ವಸಂತ ಕುಮಾರ್ ಗೋಸಾಡ, ಕೆ.ವಿ. ರಮೇಶ ಶರ್ಮ, ಕುರುಮುಜ್ಜಿ, ವಾಣಿಶ್ರೀ ಸಿ.ಹೆಚ್. ಮತ್ತಿತರರು ಉಪಸ್ಥಿತರಿರುವರು.