ಮಧೂರು: ಉಳಿಯ ಧನ್ವಂತರಿ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಭದ್ರಕಾಳಿ ಪಾಟು ಉತ್ಸವ ಜರಗಿತು.
ಪಾಟು ಉತ್ಸವದಲ್ಲಿ ಗೋಪಾಲ ಅಡಿಗ ಪ್ರವೀಣ್ ಅಡಿಗ ತೆಯಂಪಾಡಿ ಪ್ರಕಾಶನ, ರಾಮ್ ಕಿಶೋರ್ ಆಸ್ರ ಮುರಳಿ ಆಸ್ರ ಮಯೂರ ಆಸ್ರ ಸುಬ್ರಹ್ಮಣ್ಯ ಆಸ್ರ ಮುಂತಾದವರು ಭಾಗವಹಿಸಿದರು.
ಮಧೂರು: ಉಳಿಯ ಧನ್ವಂತರಿ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಭದ್ರಕಾಳಿ ಪಾಟು ಉತ್ಸವ ಜರಗಿತು.
ಪಾಟು ಉತ್ಸವದಲ್ಲಿ ಗೋಪಾಲ ಅಡಿಗ ಪ್ರವೀಣ್ ಅಡಿಗ ತೆಯಂಪಾಡಿ ಪ್ರಕಾಶನ, ರಾಮ್ ಕಿಶೋರ್ ಆಸ್ರ ಮುರಳಿ ಆಸ್ರ ಮಯೂರ ಆಸ್ರ ಸುಬ್ರಹ್ಮಣ್ಯ ಆಸ್ರ ಮುಂತಾದವರು ಭಾಗವಹಿಸಿದರು.