ಮಧೂರು: ಪುಳ್ಕೂರು ಕ್ಷೇತ್ರದ ರಾಜಾಂಗಣಕ್ಕೆ ಕಲ್ಲುಹಾಸುವ ಸಲುವಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ರೂಪದಲ್ಲಿ ಪೂಜ್ಯ ಡಾ.ವೀರೇಂದ್ರ ಹೆಗಡೆಯವರು ಕೊಡ ಮಾಡಿದ ಮೊತ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಖೇಶ್ ಅವರು ಕ್ಷೇತ್ರದ ಆಡಳಿತ ಸಮಿತಿಗೆ ಶುಕ್ರವಾರ ಹಸ್ತಾಂದರಿಸಿದರು.
0
samarasasudhi
ಜನವರಿ 18, 2025
ಮಧೂರು: ಪುಳ್ಕೂರು ಕ್ಷೇತ್ರದ ರಾಜಾಂಗಣಕ್ಕೆ ಕಲ್ಲುಹಾಸುವ ಸಲುವಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ರೂಪದಲ್ಲಿ ಪೂಜ್ಯ ಡಾ.ವೀರೇಂದ್ರ ಹೆಗಡೆಯವರು ಕೊಡ ಮಾಡಿದ ಮೊತ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಖೇಶ್ ಅವರು ಕ್ಷೇತ್ರದ ಆಡಳಿತ ಸಮಿತಿಗೆ ಶುಕ್ರವಾರ ಹಸ್ತಾಂದರಿಸಿದರು.