HEALTH TIPS

ಎನ್‍ಎಸೆಸ್ ವತಿಯಿಂದ ಮನ್ನತ್ ಪದ್ಮನಾಭನ್ ಪುಣ್ಯತಿಥಿ

ಕಾಸರಗೋಡು: ನಾಯರ್ಸ್ ಸರ್ವೀಸ್ ಸೊಸೈಟಿ(ಎನ್‍ಎಸ್‍ಎಸ್)ಕಾಸರಗೋಡು ತಾಲೂಕು ಯೂನಿಯನ್ ವತಿಯಿಂದ ಸಮಾಜ ಸುಧಾರಕ, ಸಮುದಾಯ ಆಚಾರ್ಯ ಮನ್ನತ್ ಪದ್ಮನಾಭನ್ ಅವರ 55ನೇ ಪುಣ್ಯ ತಿಥಿಯನ್ನು  ಕಾಸರಗೋಡಿನಲ್ಲಿ ಆಚರಿಸಲಾಯಿತು. 


 

ಎನ್‍ಎಸ್‍ಎಸ್ ಆಡಳಿತ ಮಂಡಳಿ ಸದಸ್ಯ ಹಾಗೂ ಕಾಸರಗೋಡು ತಾಲೂಕು  ಯೂನಿಯನ್ ಅಧ್ಯಕ್ಷ, ವಕೀಲ ಎ. ಬಾಲಕೃಷ್ಣನ್ ನಾಯರ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟನೆ ನೆರವೇರಿಸಿದರು, ಎನ್ ಎಸ್‍ಎಸ್ ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries