ಬದಿಯಡ್ಕ: ಜನಸೇವಾ ಚಾರಿಟೆಬಲ್ ಅಸೊಸಿಯೇಷನ್ ನ ನೂತನ ಯೋಜನೆ ಹಿರಿಯರ ಮನೆಯ ಬಗ್ಗೆ ಬೆಂಗಳೂರಿನಲ್ಲಿರುವ ಅಧ್ಯಕ್ಷ ನಾಗರಾಜ ಉಪ್ಪಂಗಳ, ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಲ್ಲಿ ವಿವರಿಸಿದರು ಶ್ರೀ ಗಳು ಈ ನೂತನ ಯೋಜನೆ ಯಶಸ್ಸಾಗಲಿ ಎಂದು ಹಾರೈಸಿ ಆಶೀರ್ವದಿಸಿದರು. ಉಪ್ಪಂಗಳ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ರಂಗ ಶರ್ಮಾ ಉಪ್ಪಂಗಳ ಉಪಸ್ಥಿತರಿದ್ದರು.





