HEALTH TIPS

ರಾಜ್ಯದಲ್ಲಿ ಜುಲೈ 8ಕ್ಕೆ ಖಾಸಗೀ ಬಸ್ ಮುಷ್ಕರ

ತಿರುವನಂತಪುರಂ: ರಾಜ್ಯದ ಖಾಸಗೀ ಬಸ್ ಗಳು ಜುಲೈ 8 ರಂದು ಮುಷ್ಕರ ನಡೆಸಲಿದೆ ಎಂದು ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗಿರುವ ಮೀಸಲು ಟಿಕೆಟ್ ದರವನ್ನು ಹೆಚ್ಚಳಗೊಳಿಸಬೇಕೆಂದು ಆಗ್ರಹಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. 

ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜುಲೈ 22 ರಿಂದ ಅನಿರ್ಧಿಷ್ಟ ಕಾಲ ಮುಷ್ಕರ ನಡೆಸುವುದಾಗಿ ಖಾಸಗೀ ಬಸ್ ಮ್ಹಾಲಕರ ಸಂಘ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries