ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಹಲವೆಡೆ ತೀವ್ರ ಸಮುದ್ರ ಕೊರೆತ ಎದುರಾಗಿದ್ದು, ಮಂಜೇಶ್ವರ ಕಣ್ವತೀರ್ಥ ಕಡಪ್ಪುರಕ್ಕೆ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಭೇಟಿ ನೀಡಿ ಅವಲೋಕನ ನಡೆಸಿದರು. ಅಜೀಜ್ ಮರಿಕ್ಕೆ, ಹನೀಫ್ ಪಡಿಞËರ್ ಮೊದಲಾದವರು ಜತೆಗಿದ್ದರು.
0
samarasasudhi
ಜೂನ್ 28, 2025
ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಹಲವೆಡೆ ತೀವ್ರ ಸಮುದ್ರ ಕೊರೆತ ಎದುರಾಗಿದ್ದು, ಮಂಜೇಶ್ವರ ಕಣ್ವತೀರ್ಥ ಕಡಪ್ಪುರಕ್ಕೆ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಭೇಟಿ ನೀಡಿ ಅವಲೋಕನ ನಡೆಸಿದರು. ಅಜೀಜ್ ಮರಿಕ್ಕೆ, ಹನೀಫ್ ಪಡಿಞËರ್ ಮೊದಲಾದವರು ಜತೆಗಿದ್ದರು.