ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀರ್ಚಾಲ್ ಶಾಖೆಯ ಸಕ್ರಿಯ ಸದಸ್ಯ ಕುಮಾರನ್ ನಾಯರ್ ಪಿ. ಎಮ್. ಅವರ ಹೃದಯ ಚಿಕಿತ್ಸೆಗೆ ಧನಸಹಾಯ ಮೊತ್ತ 50000 ರೂ.(ರೂ. ಐವತ್ತು ಸಾವಿರ) ಚೆಕ್ ನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಪದ್ಮರಾಜ್ ಪಟ್ಟಾಜೆ ವಿತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ನೀರ್ಚಾಲ್ ಶಾಖೆಯ ಪ್ರಬಂಧಕ ಗಣೇಶ್ ಪಿ ಉಪಸ್ಥಿತರಿದ್ದರು.




.jpg)
