HEALTH TIPS

ಯಕ್ಷಬಳಗ ಹೊಸಂಗಡಿ: ಆಷಾಡಮಾಸ ಸರಣಿ ತಾಳಮದ್ಧಳೆ ಉದ್ಘಾಟನೆ

ಮಂಜೇಶ್ವರ: ಯಕ್ಷಬಳಗ ಹೊಸಂಗಡಿ ಇದರ 34. ನೇ ವರ್ಷದ ಆಷಾಡಮಾಸದ ಸರಣಿ ಯಕ್ಷಗಾನ ತಾಳಮದ್ದಳೆಯ ಉದ್ಘಾಟನೆ  ಕಳಿಯೂರು ಶ್ರೀ ರಕ್ತೇಶ್ವರಿ ದೈವಕ್ಷೇತ್ರದಲ್ಲಿ ಜರಗಿತು. 

ನಿವೃತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯಕ್ಷಬಳಗದ ಅಧ್ಯಕ್ಷ ಸತೀಶ ಅಡಪ ಸಂಕಬೈಲು, ಕಾರ್ಯದರ್ಶಿ ನಾಗರಾಜ ಪದಕಣ್ಣಾಯ ಮೂಡಂಬೈಲು, ಸದಾಶಿವ ಕಳಿಯೂರು ಮುಂತಾದವರು ಉಪಸ್ಥಿತರಿದ್ದರು. ಬಳಿಕ  ಭೀಷ್ಮ ಪ್ರತಿಜ್ಞೆ ತಾಳಮದ್ದಳೆ ಪ್ರಸ್ತುತಿಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries