HEALTH TIPS

ನೀರ್ಚಾಲು ಪರಿಸರ ಪ್ರದೇಶದಿಂದ ಹೊರೆಕಾಣಿಕೆ ಸಮರ್ಪಣೆ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಆಶ್ರಯ ಆಶ್ರಮ ಕನ್ನೆಪಾಡಿ, ಧರ್ಮಶಾಸ್ತ್ರ ಭಜನಾ ಮಂದಿರ ನೀರ್ಚಾಲು ಪೇಟೆ, ಕುಮಾರಸ್ವಾಮಿ ಭಜನಾ ಮಂದಿರ ನೀರ್ಚಾಲು ಇವರು ಸಂಯುಕ್ತವಾಗಿ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries