ಕಾಸರಗೋಡು: ಅಂಚೆ ಇಲಾಖೆಯ ಉತ್ತರ ವಲಯ ಡಾಕ್ ಅದಾಲತ್ ಕೋಯಿಕ್ಕೋಡ್ನ ಪೆÇೀಸ್ಟ್ ಮಾಸ್ಟರ್ ಜನರಲ್ ಕಚೇರಿಯಲ್ಲಿ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11ಕ್ಕೆ ಜರುಗಲಿದೆ. ಲೆಟರ್ ಪೆÇೀಸ್ಟ್, ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೆÇೀಸ್ಟ್ ಮತ್ತು ಉಳಿತಾಯ ಬ್ಯಾಂಕ್ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಶೀಜಾ ಪ್ರಭಾಕರನ್, ಪೆÇೀಸ್ಟ್ ಮಾಸ್ಟರ್ ಜನರಲ್, ಸಹಾಯಕ ನಿರ್ದೇಶಕಿ (ಕಟ್ಟಡಗಳು)ಅವರಿಗೆ ತಿಳಿಸಬೇಕು.
ಗ್ರಾಹಕರು ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೆÇೀಸ್ಟ್ ಮತ್ತು ಉಳಿತಾಯ ಬ್ಯಾಂಕ್ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ತಿಳಿಸಬಹುದಾಗಿದೆ.




