HEALTH TIPS

ಚಂದ್ರ ಗ್ರಹಣ-ಮಧೂರು ದೇವಾಲಯದಲ್ಲಿ ಪೂಜಾಸಮಯದಲ್ಲಿ ಬದಲಾವಣೆ

ಕಾಸರಗೋಡು: ಚಂದ್ರಗ್ರಹಣದ ಹಿನ್ನೆಲಯಲ್ಲಿ ಕುಂಬಳೆ ಸೀಮೆಯ  ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅಂದು ಮಧ್ಯಾಹ್ನದ ಪೂಜೆ ಮಧ್ಯಾಹ್ನ 12ಕ್ಕೆ ನಡೆಯಲಿದ್ದು, ಒಂದು ಗಂಟೆ ವರರೆಗೆ ಮಾತ್ರ ಭೋಜನ ಪ್ರಸಾದ ವಿತರಣೆಯಾಗಲಿದೆ. ಸಂಜೆ 6ಕ್ಕೆ ರಾತ್ರಿ ಪೂಜೆ ನಡೆಯಲಿದ್ದು, ಆ ದಿನ ಸಂಜೆ ಯಾವುದೇ ವಿಶೇಷ ಸೇವೆಗಳನ್ನು ನಡೆಸಲಾಗುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries