ಸಮರಸ ಚಿತ್ರಸುದ್ದಿ: ಕಾಸರಗೋಡು: ಮಧೂರು ಸನಿಹದ ಸಿರಿ ಬಾಗಿಲು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಜರಗುತ್ತಿರುವ ಕಾರ್ತಿಕ ದೀಪೆÇೀತ್ಸವದ ಅಂಗವಾಗಿ ನಡೆಯುತ್ತಿರುವ ಭಜನಾ ಸಂಕೀರ್ತನ ಸೇವೆಯಲ್ಲಿ ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಭಜನಾ ಸಂಘದ ಸದಸ್ಯರು ಭಜನಾಸೇವೆ ನಡೆಸಿಕೊಟ್ಟರು.
0
samarasasudhi
ಅಕ್ಟೋಬರ್ 27, 2025
ಸಮರಸ ಚಿತ್ರಸುದ್ದಿ: ಕಾಸರಗೋಡು: ಮಧೂರು ಸನಿಹದ ಸಿರಿ ಬಾಗಿಲು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಜರಗುತ್ತಿರುವ ಕಾರ್ತಿಕ ದೀಪೆÇೀತ್ಸವದ ಅಂಗವಾಗಿ ನಡೆಯುತ್ತಿರುವ ಭಜನಾ ಸಂಕೀರ್ತನ ಸೇವೆಯಲ್ಲಿ ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಭಜನಾ ಸಂಘದ ಸದಸ್ಯರು ಭಜನಾಸೇವೆ ನಡೆಸಿಕೊಟ್ಟರು.