HEALTH TIPS

ಕರ್ನಾಟಕ ನಾಟಕ ತಂಡದಿಂದ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ ದಂಪತಿಗೆ ಗೌರವಾರ್ಪಣೆ

ಕಾಸರಗೋಡು: ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ-ರೂಪಕಲಾ ಹೊಳ್ಳ ದಂಪತಿಯನ್ನು ಕರ್ನಾಟಕದ ಖ್ಯಾತ ನಾಟಕ ತಂಡ ಕಾಸರಗೋಡಿನಲ್ಲಿ ಆಯೋಜಿಸಿತ್ತು. ವೈವಾಹಿಕ ಜೀವನದ ರಜತ ಸಂಭ್ರಮದ ಅಂಗವಾಗಿ ಇವರು ಕಾಸರಗೋಡಿಗೆ ಬೇಟಿ ನೀಡಿದ ಸಂದರ್ಭ ಸನ್ಮಾನ ಆಯೋಜಿಸಿತ್ತು. ತಿಮ್ಮಯ್ಯ ಬೆಂಗಳೂರು ಅವರು ಹೊಳ್ಳ ದಂಪತಿಗೆ ಶಾಲು ಹೊದಿಸಿ ಹಾರಾರ್ಪಣೆಗೈದು ನೆನಪಿನ ಕಾಣಿಕೆದೊಂದಿಗೆ "ರಾಷ್ಟ್ರೀಯ ಕಲಾವಿದ ಪ್ರಶಸ್ತಿ" ನೀಡಿ ಗೌರವಿಸಿದರು. ಸಂಸ್ಥೆಯ ಕಲಾವಿದರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries