HEALTH TIPS

ಅವನಿಗೆ ಚಿಕಿತ್ಸೆ ಉಚಿತ, ಮದುವೆಯ ಉಡುಗೊರೆ ಎಂದು ಘೋಷಿಸಿದ ಆಸ್ಪತ್ರೆ ಆಡಳಿತ ಮಂಡಳಿ

ಕೊಚ್ಚಿ: ಆಲಪ್ಪುಳದಲ್ಲಿ ಮದುವೆಯ ದಿನದಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಧು ಅವನಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ವಿಪಿಎಸ್ ಲೇಕ್‍ಶೋರ್ ಆಸ್ಪತ್ರೆ ಘೋಷಿಸಿದೆ.

ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ಅವರ ನೇತೃತ್ವದಲ್ಲಿ ಅವನಿಯ ಬೆನ್ನುಮೂಳೆಯ ಮೇಲೆ ನಡೆಸಲಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 

ಆಸ್ಪತ್ರೆಯ ಎಂಡಿ ಎಸ್‍ಕೆ ಅಬ್ದುಲ್ಲಾ ಮತ್ತು ಅವರ ಸಹೋದ್ಯೋಗಿಗಳು ಅವನಿ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದರು. ಅವನಿ ಮತ್ತು ಅವರ ವರ ಶರೋನ್‍ಗೆ ಮದುವೆಯ ಉಡುಗೊರೆಯಾಗಿ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries