HEALTH TIPS

ಕಂಠಪ್ಪಾಡಿ ಸನ್ನಿಧಿಯಲ್ಲಿ ಶುದ್ದಿಕಲಶ

ಬದಿಯಡ್ಕ:  ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಕೂಡ್ಲು ಸನ್ನಿಧಿಯಲ್ಲಿ ತೆಂಕು ಅಂಗಣಕ್ಕೆ ಶಾಶ್ವತ ಚಪ್ಪರದ ಕೆಲಸವು ಪೂರ್ಣ ಗೊಂಡು ಜಾತ್ರಾ ಮಹೋತ್ಸವದ ಮುನ್ನಾ ದಿನ ನಿನ್ನೆ ಶುದ್ದಿಕಲಶ ವಿಧಿವಿಧಾನ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ಗಣಪತಿ ಹವನ, ಸುಬ್ರಮಣ್ಯ ಸ್ವಾಮಿಗೆ ಕಲಶ ಅಭಿಷೇಕ, ಶುದ್ಧಿ ಸಂಪ್ರೊಷಣೆ, ಉಪದೇವತೆಗಳಿಗೆ ಕಲಶ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.ಎಲ್ಲಾ ಸಮಿತಿಯವರು, ಭಕ್ತರು ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries