ಬದಿಯಡ್ಕ: ಎಡನೀರು ಶ್ರೀಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಸಾನಿಧ್ಯ ಹಾಗೂ ನೇತೃತ್ವದಲ್ಲಿ ಶ್ರೀ ವಿಷ್ಣುಮಂಗಲ ಕ್ಷೇತ್ರ ಎಡನೀರಿನಲ್ಲಿವರ್ಷಾವಧಿ ಜಾತ್ರಾ ಮಹೋತ್ಸವ ಫೆಬ್ರವರಿ 12 ರಿಂದ 16 ರವರೆಗೆ ವಿವಿಧ ತಾಂತ್ರಿಕ, ವೈದಿಕ, ಸಾಂಸ್ಕøತಿಕ, ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಉತ್ಸವದ ಯಶಸ್ವಿಗಾಗಿ ಊರ ಪರವೂರ ಶ್ರೀ ಕ್ಷೇತ್ರದ ಭಕ್ತಾದಿಗಳ ಸಮಾಲೋಚನಾ ಸಭೆ ಜ. 11ರಂದು ಬೆಳಿಗ್ಗೆ 10 ಎಡನೀರು ಶ್ರೀಮಠದಲ್ಲಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ.

