HEALTH TIPS

ಖಾಸಗಿ ಬಸ್ ನಿರ್ವಾಹಕನ ಬೆರಳಮೂಳೆ ಮುರಿತ-ವಿದ್ಯಾರ್ಥಿಗಳ ವಿರುದ್ಧ ಕೇಸು

ಕಾಸರಗೋಡು: ಖಾಸಗಿ ಬಸ್ ನಿರ್ವಾಹಕರೊಬ್ಬರ ಕೈ ಹಿಡಿದು ತಿರುಚಿದ ಪರಿಣಾಮ ಕೈಬೆರಳಿನ ಮೂಳೆ ಮುರಿತಕ್ಕೆ ಕಾರಣವಾಗಿರುವ ಬಗ್ಗೆ ಮೂವರು ವಿದ್ಯಾರ್ಥಿಗಳ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

ಕುತ್ತಿಕ್ಕೋಲ್-ಕಾಸರಗೋಡು ರೂಟಲ್ಲಿ ಸಂಚರಿಸುವ ಖಾಸಗಿ ಬಸ್ ನಿರ್ವಾಹಕ, ಪರಪ್ಪ ನಿವಾಸಿ ಅನೀಶ್ ಎ.ಎಸ್ ಅವರ ದೂರಿನ ಮೇರೆಗೆ ಮೂರು ಮಂದಿ ಹೈಯರ್ ಸೆಕೆಂರಿ  ಶಾಲಾ ವಿದ್ಯಾರ್ಥಿಗಳ ವಿರುದ್ಧ ಈ ಕೇಸು ದಾಖಲಾಗಿದೆ.  ಕುತ್ತಿಕ್ಕೋಲಿನಿಂದ ಕಾಸರಗೋಡಿಗೆ ಜ.16ರಂದು ಸಂಜೆ ಬಸ್ ಆಗಮಿಸುತ್ತಿದ್ದಾಗ ವಿದ್ಯಾನಗರದಲ್ಲಿ ಬಸ್ ನಿಲುಗಡೆ ವಿಚಾರದಲ್ಲಿ ಈ ವಿದ್ಯಾರ್ಥಿಗಳು ವಾಗ್ವಾದ ನಡೆಸಿ, ತನ್ನ ಕೈಹಿಡಿದು ತಿರುಚಿದ ಪರಿಣಾಮ ಬೆಳಿನ ಮೂಳೆ ಮುರಿತವುಂಟಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries