HEALTH TIPS

ಚಿಪ್ಪಾರು-ಕುರುಡಪದವು ರಸ್ತೆ ಪುನಃ ನಿರ್ಮಾಣ: ಸಂಚಾರ ನಿಯಂತ್ರಣ

ಮಂಜೇಶ್ವರ: ಪೈವಳಿಕೆ ಲಾಲ್ ಬಾಗ್ ಸಮೀಪದ ಮಾಸ್ಕುಮೇರಿ-ಕುರುಡಪದವು ರಸ್ತೆಯಲ್ಲಿ ಕಲ್ವರ್ಟ್ ಪುನಃ ನಿರ್ಮಾಣ ಕಾರ್ಯನಡೆಯುತ್ತಿರುವುದರಿಂದ, ಜನವರಿ 7 ರಿಂದ ಮಾರ್ಚ್ 6 ರವರೆಗೆ ಈ ರಸ್ತೆಯ ಮೂಲಕ ಹಾದುಹೋಗುವ ಎಲ್ಲಾ ವಾಹನಗಳು ಉಪ್ಪಳ-ಕನ್ಯಾನ ರಸ್ತೆಯ ಮೂಲಕವೇ ಹಾದು ಹೋಗಬೇಕು ಮತ್ತು ಕುರುಡಪದವಿನಿಂದ ಲಾಲ್‍ಬಾಗ್‍ಗೆ ಹೋಗುವ ವಾಹನಗಳು ಬಾಯಾರು ಪದವು- ಚಿಪ್ಪಾರು ವಿಷ್ಣುಮೂರ್ತಿ ದೈವಸ್ಥಾನ ಪಂಚಾಯತು ರಸ್ತೆಯ ಮೂಲಕ ಲಾಲ್‍ಬಾಗ್‍ಗೆ ಹಾದು ಹೋಗಬೇಕು ಎಂದು ಮಂಜೇಶ್ವರ ಮತ್ತು ಕಾಸರಗೋಡು ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗದ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries